👒ಸಾಮಾನ್ಯ ಜ್ಞಾನ
🌸ಟ್ರೋಪೋಸ್ಪಿಯರ್ನಲ್ಲಿ ಈ ಸಂಯುಕ್ತಗಳು ಹರಡಿಕೊಂಡಿವೆ
ಉತ್ತರ:- ಆಕ್ಸಿಜನ್ ಮತ್ತು ನೈಟ್ರೋಜನ್
🌸ಈ ಗೋಳವು ಆಕ್ಸಿಜನ್ ಬಹುರೂಪಿಯಾದ ಓಜೋನ್ ನೆಲೆಯಾಗಿದೆ
ಉತ್ತರ:-ಸ್ಪಾಟೋಸ್ಪಿಯರ್
🌸ಸೂರ್ಯನಿಂದ ಬರುವ ಅಪಾಯಕಾರಿಯಾದ ಈ ಕಿರಣಗಳಿಂದ ಓಜೋನ್ ಕವಚವು ರಕ್ಷಣೆ ನೀಡುವುದು
ಉತ್ತರ:-ನೇರಳಾತಿತ ಕಿರಣಗಳು
🌸ವಿಶ್ವದ ಈ ಭಾಗದಲ್ಲಿ ಹೆಚ್ಚಿನ ಅಂಶ ಕೇಂದ್ರೀಕೃತವಾಗಿ ನಕ್ಷತ್ರದ ರಚನೆಯಾಗಿ ಸೂರ್ಯ ಉದಯವಾಯಿತು
ಉತ್ತರ:-ಮಧ್ಯ ಭಾಗದಲ್ಲಿ
🌸ಶೀಲಾಗೋಳ ಈ ರಾಸಾಯನಿಕ ವಸ್ತುಗಳಿಂದ ಕೂಡಿದೆ
ಉತ್ತರ:-ಶಿಲೆಗಳು, ಆಕ್ಸಿಜನ್ ಮತ್ತು ಸಿಲಿಕಾನ್
🌸ಶಿಲಾಗೋಳದ ರಾಸಾಯನಿಕ ವಸ್ತುಗಳಿಂದ ಕೂಡಿದ ಮ್ಯಾಂಟಲ್ ಭಾಗದಲ್ಲಿರುವ ಖನಿಜಾಂಶಗಳು ಉತ್ತರ:-ಕಬ್ಬಿಣ, ಮೆಗ್ನಿಶಿಯಮ್
🌸ತುಂಗಭದ್ರಾ ಯೋಜನೆಗೆ ಇರುವ ಇನ್ನೊಂದು ಹೆಸರು
ಉತ್ತರ:-ಪಂಪಸಾಗರ
🌸ತುಂಗಭದ್ರಾ ಯೋಜನೆಯಿಂದ ಕರ್ನಾಟಕದ ಈ ಜಿಲ್ಲೆಗಳು ಹೆಚ್ಚು ಪಯೋಜನ ಪಡೆದುಕೊಂಡಿವೆ
ಉತ್ತರ:-ಬಳ್ಳಾರಿ ಮತ್ತು ರಾಯಚೂರು
🌸ಇದು ಕರ್ನಾಟಕದ ಅತ್ಯಂತ ದೊಡ್ಡ ವಿವಿಧೋದ್ದೇಶ ನದಿ ಕಣಿವೆ ಯೋಜನೆ
ಉತ್ತರ:- ಕೃಷ್ಣ ಮೇಲ್ದಂಡೆ ಯೋಜನೆ
🌸ಯಾವ ಕ್ರೀಡೆಯನ್ನು 'ಕ್ರೀಡೆಯ ರಾಜ' ಎಂದು ಕರೆಯಲಾಗುತ್ತದೆ?
ಉತ್ತರ: ಸಾಕರ್ (ಫುಟ್ಬಾಲ್)
🌸ಟ್ರೋಪೋಸ್ಪಿಯರ್ನಲ್ಲಿ ಈ ಸಂಯುಕ್ತಗಳು ಹರಡಿಕೊಂಡಿವೆ
ಉತ್ತರ:- ಆಕ್ಸಿಜನ್ ಮತ್ತು ನೈಟ್ರೋಜನ್
🌸ಈ ಗೋಳವು ಆಕ್ಸಿಜನ್ ಬಹುರೂಪಿಯಾದ ಓಜೋನ್ ನೆಲೆಯಾಗಿದೆ
ಉತ್ತರ:-ಸ್ಪಾಟೋಸ್ಪಿಯರ್
🌸ಸೂರ್ಯನಿಂದ ಬರುವ ಅಪಾಯಕಾರಿಯಾದ ಈ ಕಿರಣಗಳಿಂದ ಓಜೋನ್ ಕವಚವು ರಕ್ಷಣೆ ನೀಡುವುದು
ಉತ್ತರ:-ನೇರಳಾತಿತ ಕಿರಣಗಳು
🌸ವಿಶ್ವದ ಈ ಭಾಗದಲ್ಲಿ ಹೆಚ್ಚಿನ ಅಂಶ ಕೇಂದ್ರೀಕೃತವಾಗಿ ನಕ್ಷತ್ರದ ರಚನೆಯಾಗಿ ಸೂರ್ಯ ಉದಯವಾಯಿತು
ಉತ್ತರ:-ಮಧ್ಯ ಭಾಗದಲ್ಲಿ
🌸ಶೀಲಾಗೋಳ ಈ ರಾಸಾಯನಿಕ ವಸ್ತುಗಳಿಂದ ಕೂಡಿದೆ
ಉತ್ತರ:-ಶಿಲೆಗಳು, ಆಕ್ಸಿಜನ್ ಮತ್ತು ಸಿಲಿಕಾನ್
🌸ಶಿಲಾಗೋಳದ ರಾಸಾಯನಿಕ ವಸ್ತುಗಳಿಂದ ಕೂಡಿದ ಮ್ಯಾಂಟಲ್ ಭಾಗದಲ್ಲಿರುವ ಖನಿಜಾಂಶಗಳು ಉತ್ತರ:-ಕಬ್ಬಿಣ, ಮೆಗ್ನಿಶಿಯಮ್
🌸ತುಂಗಭದ್ರಾ ಯೋಜನೆಗೆ ಇರುವ ಇನ್ನೊಂದು ಹೆಸರು
ಉತ್ತರ:-ಪಂಪಸಾಗರ
🌸ತುಂಗಭದ್ರಾ ಯೋಜನೆಯಿಂದ ಕರ್ನಾಟಕದ ಈ ಜಿಲ್ಲೆಗಳು ಹೆಚ್ಚು ಪಯೋಜನ ಪಡೆದುಕೊಂಡಿವೆ
ಉತ್ತರ:-ಬಳ್ಳಾರಿ ಮತ್ತು ರಾಯಚೂರು
🌸ಇದು ಕರ್ನಾಟಕದ ಅತ್ಯಂತ ದೊಡ್ಡ ವಿವಿಧೋದ್ದೇಶ ನದಿ ಕಣಿವೆ ಯೋಜನೆ
ಉತ್ತರ:- ಕೃಷ್ಣ ಮೇಲ್ದಂಡೆ ಯೋಜನೆ
🌸ಯಾವ ಕ್ರೀಡೆಯನ್ನು 'ಕ್ರೀಡೆಯ ರಾಜ' ಎಂದು ಕರೆಯಲಾಗುತ್ತದೆ?
ಉತ್ತರ: ಸಾಕರ್ (ಫುಟ್ಬಾಲ್)